Posts

Showing posts from October, 2022

ಭಂಡಾರ್ಕಾರ್ಸ್: 47ನೇ ಯಕ್ಷಗಾನ ತಾಳಮದ್ದಳೆ ಮತ್ತು ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ

Image
  47ನೇ ಯಕ್ಷಗಾನ ತಾಳಮದ್ದಳೆ ಮತ್ತು ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ  ಕುಂದಾಪುರ: ನವೆಂಬರ್ 1 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಆವರ್ತ ಯಕ್ಷವೇದಿಕೆಯ ಆಶ್ರಯದಲ್ಲಿ  47ನೇ ಯಕ್ಷಗಾನ ತಾಳಮದ್ದಳೆ ಮತ್ತು ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಸಮಾರಂಭ ನಡೆಯಿತು. ತೆಂಕುತಿಟ್ಟಿನ ಯುವ ಯಕ್ಷಗಾನ ಕಲಾವಿದೆ ಮಾನ್ಯಶ್ರೀ ಕುಲ್ಕುಂದ ಮತ್ತು  ಬಡಗುತಿಟ್ಟಿನ  ಯುವ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಅವರಿಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ನೀಡಿ ಗೌರವಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಉಡುಪಿ ಯಕ್ಷಗಾನ ಕಲಾರಂಗದ ಪ್ರದಾನ ಕಾರ್ಯದರ್ಶಿ ಮುರುಳಿ ಕಡೇಕಾರ್ ಮತ್ತು ಸಾಲಿಗ್ರಾಮ ಮೇಳದ ಪ್ರಮುಖ ಪಿ.ಕಿಶನ್ ಹೆಗ್ಡೆ ಅಭಿನಂದನಾ ಭಾಷಣವನ್ನು ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯಜುಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕಾವ್ಯ ಹಿಂದೆ ಪರಿಚಯಿಸಿದರು.
Image
  ©¹PÉ:  PÉÆÃn PÀAoÀ UÁAiÀÄ£À ©¹PÉ: ¨sÀAqÁPÁðgïì PÁ¯ÉÃf£À°è 67£Éà gÁeÉÆåÃvÀìªÀzÀ CAUÀªÁV PÉÆÃn PÀAoÀ UÁAiÀÄ£À PÁAiÀÄðPÀæªÀÄ CPÉÆÖçgï 28gÀAzÀÄ £ÀqɬÄvÀÄ.

ಭಂಡಾರ್ಕಾರ್ಸ್ :ಏನ್ ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ:

Image
  ಭಂಡಾರ್ಕಾರ್ಸ್ :ಏನ್ ಎಸ್ಎಸ್ ವಾರ್ಷಿಕ ಚಟುವಟಿಕೆಗಳ  ಉದ್ಘಾಟನೆ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ  22-23ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನವೆಂಬರ್ 19ರಂದು ನೆರವೇರಿತು.  ಡಾ.ರೇಖಾ ವಿ ಬನ್ನಾಡಿ, ನಿವ್ರತ್ತ ಪ್ರಾಧ್ಯಾಪಕರು, ಕನ್ನಡ ವಿಭಾಗ, ಭಂಡಾರ್ಕರ್ಸ್ ಕಾಲೇಜು ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಏನ್ ಎಸ್ ಎಸ್ ನ    ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ, ಶ್ರಮದಾನ, ಸಮಾಜಸೇವೆಯ ಮಹತ್ವದೊಂದಿಗೆ ಜೀವನ ಕೌಶಲ್ಯವನ್ನು ಈ ಎನ್ನ ಎಸ್ ಎಸ್ ಕಲಿಸಿ ಕೊಡುತ್ತದೆ ಎಂದು ತಿಳಿಸಿದರು. ಯೋಜನಾಧಿಕಾರಿಗಳಾದ ರಾಮಚಂದ್ರ ಆಚಾರ್, ಅರುಣ್ ಎ ಎಸ್, ಹಾಗೂ ಸಹ ಯೋಜಾನಾಧಿಕಾರಿ ಶ್ರೀಮತಿ ಸ್ವಪ್ನ  ಹಾಗೂ ಇತರ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಕುಮಾರಿ ಜಾಸನಿನ್ ಪ್ರಥಮ ಬಿಕಾಂ ಅತಿಥಿಗಳನ್ನು ಸ್ವಾಗತಿಸಿದರು, ಕುಮಾರಿ ರಕ್ಷಿತಾ, ದ್ವಿತೀಯ ಬಿಎಸ್ಸಿ ವಂದಿಸಿದರು ಹಾಗೂ ಕುಮಾರಿ ಪಂಚಮಿ, ತೃತೀಯ ಬಿಎಸ್ಸಿ ಕಾರ್ಯಕ್ರಮ ನಿರ್ವಹಿಸಿದರು.