Posts

Image
  ಭಂಡಾರ್ಕಾರ್ಸ್ : ರೇಡಿಯೋ   ಕುಂದಾಪ್ರ 89.6 FM ಸಮುದಾಯ ಬಾನುಲಿ   ಕೇಂದ್ರದ ಲಾಂಛನ ಮತ್ತು ರಾಗ ಬಿಡುಗಡೆ ಕುಂದಾಪುರ :  ನಿಮ್ಮ   ಒಳಗೊಂದು   ಕಿಚ್ಚು   ಹುಟ್ಟಬೇಕು .  ನಮ್ಮವರೇ   ನಮ್ಮನ್ನು   ಪ್ರೀತಿಯಿಂದ   ಪ್ರೋತ್ಸಾಹ   ನೀಡಿದಾಗ   ನಮ್ಮ   ಸಾಧನೆಯ   ಹಾದಿ   ಸುಗಮವಾಗುತ್ತದೆ .  ಕುಂದಾಪುರ   ಪರಿಸರ   ಭಾಗದಲ್ಲಿ   ಹಲವರು   ಕಲೆಗಳಿವೆ   ಅವುಗಳಿಗೆ   ಇದರ   ಉಪಯೋಗವಾಗಲಿ   ಇವತ್ತಿನ    ವರೆಗಿನ   ಹಾದಿಯ   ನನ್ನ   ದುಡಿಮೆಯ  20 ಶೇಕಡಾ   ಮಾತ್ರ   ನನಗಾಗಿ   ಉಳಿದ  80 ಶೇಕಡಾ   ಸಮಾಜಕ್ಕಾಗಿ   ಎಂಬ   ಪಾಲಿಸಿ   ಹಾಕಿಕೊಂಡು   ಬರುತ್ತಿದ್ದೇನೆ .  ರೇಡಿಯೋ   ಎನ್ನುವುದು   ಮೊಬೈಲ್   ಅಥವಾ   ಉಳಿದ   ಮಾಧ್ಯಮಗಳಿಗಿಂತ   ಭಿನ್ನ .  ಇದರ   ಹಿಂದಿನ   ಕೆಲಸಗಳು   ಶ್ಲಾಘನೀಯ   ಎಂದು   ಹೇಳಿದರು .                              ಅವರು   ಇಲ್ಲಿನ   ಭಂಡಾರ್ಕಾರ್ಸ್   ಕಾಲೇಜಿನಲ್ಲಿ   ರೇಡಿಯೋ    ಕುಂದಾಪ್ರ  89.6 FM  ಸಮುದಾಯ   ಬಾನುಲಿ    ಕೇಂದ್ರ   ಇದರ   ಲಾಂಛನ   ಬಿಡುಗಡೆಗೊಳಿಸಿ   ಮಾತನಾಡಿದರು . ಜಾದೂಗಾರ   ಹಾಗೂ   ಸಾಹಿತಿಗಳಾದ   ಶ್ರೀ   ಓಂ   ಗಣೇಶ್   ಅವರು     ರೇಡಿಯೋ    ಕುಂದಾಪ್ರ  89.6 FM  ಸಮುದಾಯ   ಬಾನುಲಿ    ಕೇಂದ್ರ   ಇದರ ಬಿಡುಗಡೆಗೊಳಿಸಿ   ರೇಡಿಯೋ   ಒಂದು   ಪ್ರಗತಿ   ದತ್ತವಾದ   ವಿಶಿಷ್ಟವಾದ   ವರ   ರೇಡಿಯೋ   ಹೊರೆತು   ಪ್ರಪಂಚ   ಇಷ್ಟು   ಮುಂದೆ   ಬ
Image
  ¨sÀAqÁPÁðgïì PÁ¯ÉÃdÄ: gÉÃrAiÉÆà PÀÄAzÁ¥Àæ 89.6 J¥sï.JA ¸ÀªÀÄÄzÁAiÀÄ ¨Á£ÀÄ° PÉÃAzÀæzÀ gÀÆ¥ÀÄgÉõÉUÀ¼À ªÀiÁ»w PÁAiÀÄðPÀæªÀÄ PÀÄAzÁ¥ÀÄgÀ: CPÉÆÖçgï 12gÀAzÀÄ  E°è£À ¨sÀAqÁPÁðgïì PÀ¯Á ªÀÄvÀÄÛ «eÁÕ£À PÁ¯ÉÃf£À°è DgÀA¨sÀªÁUÀÄwÛgÀĪÀ “ gÉÃrAiÉÆà PÀÄAzÁ¥Àæ 89.6 J¥sï.JA ¸ÀªÀÄÄzÁAiÀÄ ¨Á£ÀÄ° PÉÃAzÀæzÀ gÀÆ¥ÀÄgÉõÉUÀ¼À ªÀiÁ»w PÁAiÀÄðPÀæªÀÄ ” £ÀqɬÄvÀÄ. PÁAiÀÄðPÀæªÀĪÀ£ÀÄß ¨sÀAqÁPÁðgïì PÁ¯ÉÃf£À «±Àé¸ÀÜ ªÀÄAqÀ½AiÀÄ »jAiÀÄ ¸ÀzÀ¸ÀågÁzÀ PÉ.±ÁAvÁgÁªÀÄ ¥Àæ¨sÀÄ CªÀgÀÄ GzÁÏn¹ ªÀiÁvÀ£Ár, ¸ÀªÀÄÄzÁAiÀÄzÀ M½vÀÄ ªÀÄvÀÄÛ G£ÀßwAiÀÄ GzÉÝñÀzÀ £É¯ÉAiÀÄ°è “ gÉÃrAiÉÆà PÀÄAzÁ¥Àæ 89.6 J¥sï.JA ¸ÀªÀÄÄzÁAiÀÄ ¨Á£ÀÄ° DgÀA©ü¸ÀÄwÛzÉÝêÉ. EzÀjAzÀ PÀÄAzÁ¥ÀÄgÀzÀ d£ÀvÉUÉ ªÀÄvÀÄÛ «zÁåyðUÀ½UÉ vÀªÀÄä£ÀÄß vÁªÀÅ ¨É¼É¹PÉƼÀî®Ä CªÀPÁ±À«zÉ. eÉÆvÉUÉ PÀÄAzÁ¥ÀÄgÀ ¨sÁµÉ ªÀÄvÀÄÛ  ¸ÀA¸ÀÌøwAiÀÄ£ÀÄß G½¹ ¨É¼É¸À§ºÀÄzÀÄ JAzÀÄ ºÉýzÀgÀÄ. «±Àé¸ÀÜ ªÀÄAqÀ½AiÀÄ ¸ÀzÀ¸ÀågÀÄ ºÁUÀÆ gÉÃrAiÉÆà PÀÄAzÁ¥Àæ 89.6 J¥sï.JA ¸ÀªÀÄÄzÁAiÀÄ ¨Á£ÀÄ° PÉÃAzÀæzÀ ªÀiÁUÀðzÀ±ÀðPÀgÁzÀ AiÀÄÄ.J¸ï.±ÉuÉÊ ªÀiÁvÀ£Ár, F ¸ÀªÀÄÄzÁAiÀÄ ¨Á£ÀÄ° PÉÃAzÀæzÀ ªÀÄÆ®PÀ ¸ÀªÀiÁdªÀÄÄTAiÀiÁUÉÆÃt.
Image
BCK: A workshop on Personality Development and Evolution  BCK: Department of English has organised a workshop on Personality Development and Evolution" on 12th October 2023. Dr.Shubhakarachari, Principal of our College was inaugurated the program.  Dr.Gurutej, Co-Founder of WIZdom Ed.India and Dr.Francisca Tej, Coach-Personaliti Groomong were the resocrce persons of this programme. Prof.Minakshi N.S. Head of the depaprtment of English deliverd introductory speech about the program. 

ಯಕ್ಷಗಾನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜೀವನದ ಯಶೋರಹಸ್ಯ

Image
  ಯಕ್ಷಗಾನ   ಮತ್ತು   ಸಾಹಿತ್ಯದ   ಹಿನ್ನೆಲೆಯಲ್ಲಿ   ವಿದ್ಯಾರ್ಥಿಗಳ   ಜೀವನದ   ಯಶೋರಹಸ್ಯ ಕುಂದಾಪುರ :-   ಅಕ್ಟೋಬರ್ 11 ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ   ಸಂಸ್ಕೃತ ಸಂಘ , ಲಲಿತ ಕಲಾ ಸಂಘ , ಭಾರತೀಯ ರೆಡ್ ಕ್ರಾಸ್ ಘಟಕ , , ಕನ್ನಡ ಸಾಹಿತ್ಯ ವೇದಿಕೆ ಹಾಗೂ ಐಕ್ಯೂಎಸಿ ಇವರ ಸಹಯೋಗದಲ್ಲಿ ' ಯಕ್ಷಗಾನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜೀವನದ ಯಶೋರಹಸ್ಯ ' ಎನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು .   ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ   ವಿ . ಎನ್ . ಪುರಾಣಿಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಅವರು " ಸಮಯ ಎನ್ನುವುದು ಎಲ್ಲರಿಗೂ ಸಮಾನವಾಗಿ ಹಂಚಲ್ಪಟ್ಟಿದೆ , ಆದ್ದರಿಂದ ಪ್ರತಿಯೊಬ್ಬರಿಗೂ ಸಮಯಪ್ರಜ್ಞೆ ಇರಬೇಕು , ಸಮಯ ತುಂಬಾ ಅಮೂಲ್ಯವಾದದ್ದು " ಎಂದರು . ಹಾಗೆಯೇ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನ , ಶ್ರದ್ದೆ , ತಾಳ್ಮೆ ಇರಬೇಕೆಂದು ಹೇಳಿದರು . ಹೀಗೆ ಜೀವನಕ್ಕೆ ಬೇಕಾದ ಅಮೂಲ್ಯ ಮಾಹಿತಿ ಮತ್ತು ಸಲಹೆಗಳನ್ನು ನೀಡುವುದರ ಜೊತೆಗೆ ಯಕ್ಷಗಾನ ಮತ್ತು ಸಾಹಿತ್ಯದ ಪ್ರಾಮುಖ್ಯತೆಯನ್ನು ವಿವರಿಸಿದರು .      ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ . ಶುಭಕರಾಚಾರಿ ಕಾರ್ಯಕ್ರಮದ ಅಧ

ಇನ್ಸ್ಟಿಟ್ಯೂಷನ್ ಇನ್ನೋವೇಶನ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

Image
  ಇನ್ಸ್ಟಿಟ್ಯೂಷನ್   ಇನ್ನೋವೇಶನ   ಕೋಶ   ಇದರ   ಸಹಯೋಗದಲ್ಲಿ    ಉಪನ್ಯಾಸ   ಕಾರ್ಯಕ್ರಮ ಕುಂದಾಪುರ : ಅಕ್ಟೋಬರ್ 6 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಹಯೋಗದಲ್ಲಿ   ಉಪನ್ಯಾಸ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ   ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಿರಿಜಾ ಅತ್ತೀಗೇರಿ   ಡಿಸೈನ್ ಥಿಂಕಿಂಗ್ ಮತ್ತು ಐಡಿಯೇಟ್ ಎಂಬ ವಿಷಯದ ಕುರಿತು ಮಾತನಾಡಿದರು . ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ   ಮಣಿಪಾಲದ ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸುಚೇತಾ ವಿ . ಕೋಟೇಕಾರ್   ಅವರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಉಪಯೋಗವನ್ನು ಕುರಿತು ಮಾಹಿತಿ ನೀಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ . ಶುಭಕರಾಚಾರಿ ಮಾತನಾಡಿ ನೀವು ಉದ್ಯೋಗದಾತರಾಗಿ ಬೆಳೆಯಬೇಕು ಎಂದು ಹೇಳಿದರು . ಈ ಸಂದರ್ಭದಲ್ಲಿ ವೇದಿಕೆಯಲ್ಲಿ   ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ , ಐಕ್ಯೂಎಸಿ ಸಂಯೋಜಕರಾದ ಡಾ . ವಿಜಯ ಕುಮಾರ್ ಉಪಸ್ಥಿತರಿದ್ದರು . ಕಾಲೇಜಿನ ಇನ್ಸ್ಟಿಟ್ಯೂಷನ್