Posts

BCK: College Day

Image
  ವಿದ್ಯೆಯಿಂದ   ಅಮೃತತ್ವವನ್ನು   ಹೊಂದಬಹುದು  :  ಎಸ್ . ಎಸ್ . ನಾಯಕ್ ಕುಂದಾಪುರ : ವಿದ್ಯೆಯಿಂದ ಅಮೃತತ್ವವನ್ನು ಹೊಂದಬಹುದು ಎಂದು ಎಸ್ . ಎಸ್ . ನಾಯಕ್ ಮತ್ತು   ಅಸೋಸಿಯೇಟ್ಸ್   ಎಂಬ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ   ಹಿರಿಯ ಪಾಲುದಾರರಾದ ಎಸ್ . ಎಸ್ . ನಾ ಯಕ್   ಹೇಳಿದರು  . ಅವರು   ಮಾರ್ಚ್  27 ರಂದು   ಭಂಡಾರ್ಕಾರ್ಸ್   ಪದವಿ   ಕಾಲೇಜಿನ   ವಾರ್ಷಿಕೋತ್ಸವ   ಸಮಾರಂಭದ   ಮುಖ್ಯ   ಅತಿಥಿಗಳಾಗಿ   ಆಗಮಿಸಿ   ಮಾತನಾಡಿದರು . ವಿದ್ಯಾ   ಎಲ್ಲಾ   ಸಂಪತ್ತಿಗಿಂತ    ಶ್ರೇಷ್ಠವಾದುದು .  ಅದನ್ನು   ಯಾರು   ಕಳ್ಳತನ   ಮಾಡಲಾಗುವುದಿಲ್ಲ .  ಕಸಿಯಲು   ಸಾಧ್ಯವಿಲ್ಲ .  ದುಡ್ಡಿನಂತೆ   ಖರ್ಚು   ಮಾಡಲು   ಆಗುವುದಿಲ್ಲ .  ಅದನ್ನು   ಹೊರಲು   ಯಾವುದೇ   ಭಾರಿ   ವಾಹನಗಳು   ಬೇಡ .  ವಿದ್ಯೆ   ಧನಕ್ಕಿಂತ   ಶ್ರೇಷ್ಠವಾದುದು .  ಇಂತಹ   ಶ್ರೇಷ್ಠ   ವಿದ್ಯಾ   ಸಂಪತ್ತನ್ನು   ಪಡೆಯಬೇಕಾದರೆ   ಇಚ್ಛಾಶಕ್ತಿ   ಮತ್ತು   ಪ್ರಯತ್ನ   ಬೇಕು .  ಜೊತೆಗೆ   ಅತ್ಯುತ್ತ...

BCK: Drug Awareness Program

Image
ಭಂಡಾರ್ಕಾರ್ಸ್:    ಮಾದಕವಸ್ತು   ವ್ಯಸನದ   ದುಷ್ಪರಿಣಾಮಗಳ   ಕುರಿತು   ಮಾಹಿತಿ   ಕುಂದಾಪುರ : ಫೆಬ್ರವರಿ 28 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ , ರೆಡ್ ಕ್ರಾಸ್ ಘಟಕ , ಮತ್ತು ಜೆ . ಸಿ . ಐ ಕುಂದಾಪುರ ಸಿಟಿ ಇವರ ಸಹಯೋಗದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮತ್ತು ಮಾದಕ ವಸ್ತುಗಳ ವ್ಯಸನದ ದುಷ್ಪರಿಣಾಮಗಳು ಎಂಬ ವಿಶೇಷ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಲ್ಲೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಯಶ್ರೀ ಅವರು ಮಾದಕವಸ್ತು ವ್ಯಸನದ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು . ಜೊತೆಗೆ ಪೌಷ್ಟಿಕ ಆಹಾರಗಳು ನಮಗೆ   ಒಳ್ಳೆಯ ಆರೋಗ್ಯವನ್ನು ಚೆನ್ನಾಗಿ ಇರಿಸಲು ಸಹಕರಿಸುತ್ತದೆ . ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಕ್ಯಪಂಕ್ಚರ್ ತಜ್ಞ ವೈದ್ಯ ಡಾ . ಎಸ್ ಭಾಸ್ಕರ್ ಕಾರ್ಣಿಕ್ ಮಾತನಾಡಿ ಕ್ಯಾನ್ಸರ್ ಕುರಿತು ಮಾಹಿತಿ ಮತ್ತು ಬರದಂತೆ ತಡೆಯು ಮಾರ್ಗಗಳು ಮತ್ತು ಜಾಗೃತಿ ಮೂಡಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ . ಶುಭಕರಾಚಾರಿ ವಹಿಸಿದ್ದರು . ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ...

BCK PUC: "Parampara" A Treditional Day

Image
  ಭಂಡಾರ್ಕಾರ್ಸ್   ಪದವಿ   ಪೂರ್ವ   ಕಾಲೇಜಿನಲ್ಲಿ   ಸಾಂಪ್ರದಾಯಿಕ    ದಿನ   " ಪರಂಪರಾ "  ಕಾರ್ಯಕ್ರಮ   ಕುಂದಾಪುರ :  ಡಿಸೆಂಬರ್  13 ರಂದು   ಇಲ್ಲಿನ   ಭಂಡಾರ್ಕಾರ್ಸ್   ಪದವಿ   ಪೂರ್ವ   ಕಾಲೇಜಿನಲ್ಲಿ   ಸಾಂಪ್ರದಾಯಿಕ    ದಿನ  " ಪರಂಪರಾ "  ಕಾರ್ಯಕ್ರಮ   ನಡೆಯಿತು . ಕಾರ್ಯಕ್ರಮವನ್ನು   ಉದ್ಘಾಟಿಸಿ   ಮಾತನಾಡಿದ   ಕಾಲೇಜಿನ    ವಿಶ್ವಸ್ಥ   ಮಂಡಳಿಯ   ಹಿರಿಯ   ಸದಸ್ಯರಾದ   ಕೆ   ಶಾಂತಾರಾಮ   ಪ್ರಭು   ಅವರು   ನಮ್ಮ   ಸಂಸ್ಕೃತಿ   ಮತ್ತು   ಸಂಪ್ರದಾಯಗಳನ್ನು   ಉಳಿಸಿ   ಬೆಳೆಸಬೇಕು .  ಮುಂದಿನ   ಪೀಳಿಗೆಗೆ   ಅದನ್ನು   ಹಂಚುವಂತಹ   ಕೆಲಸವೂ   ಆಗಬೇಕು   ಎಂದು   ಕರೆ   ನೀಡಿದರು . ಶಂಕರನಾರಾಯಣದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಇಂಗ್ಲಿಷ್ ಉಪನ್ಯಾಸಕರಾದ ರಾಮ ಭಟ್ ಅವರು ಭಾರತೀಯ ಸಂಸ್ಕೃತಿಯ ಮಹತ್ವದ ಕುರಿತು ಮಾತನಾಡಿದರು . ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸ್ರೂರಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜ್ಯೋತಿ ಬಿ . ಮಾತನ...